Posts

Showing posts from October, 2020

ಹಿಂದುಗಳ ಪವಿತ್ರ 12 ಜ್ಯೋತಿರ್ಲಿಂಗಗಳ ನಡುವಿನ‌ ಈ ರಹಸ್ಯ ಕಂಡು ವಿಜ್ಞಾನಿಗಳೇ ಬೆಚ್ಚಿಬಿದ್ದಾದ್ದಾರೆ!!! ಏನು ಆ ವಿಸ್ಮಯ ಗೊತ್ತೆ?

Image
 🤭🤭🤭 ಹಿಂದುಗಳ ಪವಿತ್ರ 12 ಜ್ಯೋತಿರ್ಲಿಂಗಗಳ ನಡುವಿನ‌ ಈ ರಹಸ್ಯ ಕಂಡು ವಿಜ್ಞಾನಿಗಳೇ ಬೆಚ್ಚಿಬಿದ್ದಾದ್ದಾರೆ!!! ಏನು ಆ ವಿಸ್ಮಯ ಗೊತ್ತೆ? ನಮ್ಮ ಭಾರತದ ನೈಜ ಇತಿಹಾಸ, ಸನಾತನ ಹಿಂದೂಗಳ ಚಾಣಾಕ್ಷ ಬುದ್ಧಿಮತ್ತೆ, ಸಾಧನೆ ಹಾಗು ಅವರಿಗಿದ್ದ ಆಗಿನ ಕಾಲದ ವೈಜ್ಞಾನಿಕ ಮನೋಭಾವನೆಯನ್ನ ನಾವು ಈಗಲೂ ಅರಿತುಕೊಳ್ಳುವುದರಲ್ಲಿ ವಿಫಲರಾಗಿದ್ದೇವೆ. ಮೆಕಾಲೆ ಇಂಜೆಕ್ಟ್ ಮಾಡಿ ಹೋದ ಕಾನ್ವೆಂಟ್ ಎಂಬ ಭೂತಕ್ಕೆ ಬಲಿಯಾಗಿ ಈಗಲೂ ನಮ್ಮತನವನ್ನ, ನಮ್ಮ ಸಂಸ್ಕೃತಿಯನ್ನ ಮರೆತು ವಿದೇಶಿಗರೇ ಶ್ರೇಷ್ಟರು ಭಾರತೀಯರು ಕನಿಷ್ಠರು ಅನ್ನೋ ಭಾವನೆ ನಮ್ಮಲ್ಲಿ ಆಳವಾಗಿ ಬೇರೂರಿಬಿಟ್ಟವು ನಮ್ಮ ಪೂರ್ವಜರು, ಋಷಿಮುನಿಗಳ ಸಾಧನೆಯನ್ನ ನಮ್ಮ ದೇಶದ ತಥಾಕಥಿತ ಬುದ್ಧಿಜೀವಿಗಳು, ಸಂಶೋಧಕರೇ ಅಲ್ಲಗಳೆದು ಇಡೀ ಪ್ರಪಂಚದ ಎದುರು ತಲೆ ತಗ್ಗಿಸುವಂತಹ ಅನೇಕ ವಾದಗಳನ್ನು ಮಂಡಿಸಿ, ಸಂಶೋಧನೆಗಳನ್ನ ಮಾಡಿಯೇ ಈ ಮಾತನ್ನ ಹೇಳ್ತಿದೀವಿ ಅಂತ ಬೇರೆ ಪುಂಗಿ ಊದುತ್ತಾರೆ. ಅದರೆ ಭಾರತದ ಬಗ್ಗೆ ಮಾತು ಬಂದರೆ ವಿಶ್ವದ ಕಣ್ಣು ಈಗ ಭಾರತದ ಮೇಲೆ, ಭಾರತದಲ್ಲಿ ಏನೇ ಬದಲಾವಣೆಯಾದರೂ ಅದನ್ನ ಜಗತ್ತು ಅನುಸರಿಸುತ್ತೆ, ನಮ್ಮ ಪೂರ್ವಜರು ಇಡೀ ವಿಶ್ವ ಪರ್ಯಟನೆ ಮಾಡಿದವರು ಇಡೀ ಪ್ರಪಂಚಕ್ಕೆ ನಾಗರೀಕತೆಯ ಪಾಠ ಹೇಳಿಕೊಟ್ಟವರು ಅನ್ನೋದನ್ನ ನಾವು ಭಾರತದ ನೈಜ ಇತಿಹಾಸ ಹಾಗು ಭಾರತ ದರ್ಶನ ಮಾಡಿದರೆ ಅರ್ಥವಾಗುತ್ತದೆ. ವಿಶ್ವ ನಮ್ಮತ್ತ ತಿರುಗಿ ನೋಡುತ್ತೆ ಅನ್ನೋದಕ್ಕೆ ಕಾರಣವೇ ಇಲ್ಲಿನ ಹಿಂದೂ ಧರ್ಮ, ಸಂಸ್ಕೃತಿ

ಜಾರ್ಜ್ ಫ್ಲಾಯ್ಡ್ ಮತ್ತು ಇಂಡಿಯನ್ ಹಿಪಾಕ್ರಸಿ ವಿವರಣೆ

Image
 ಜಾರ್ಜ್ ಫ್ಲಾಯ್ಡ್ ಮತ್ತು ಇಂಡಿಯನ್ ಹಿಪಾಕ್ರಸಿ  __________________ ಆತ ಅಟ್ಲಿ ಅಂತಲೇ ಪ್ರಸಿದ್ಧ. ಪೂರ್ಣ ಹೆಸರು ಅಟ್ಲಿ ಕುಮಾರ್. ಕಪ್ಪು ಮೈ ಬಣ್ಣದವ. ಹೆಸರಾಂತ ತಮಿಳು ಸಿನೆಮಾ ನಿರ್ದೇಶಕ. ಆತನ ಮೈ ಬಣ್ಣ, ಪ್ರೇಮಿಸಿ ಮದುವೆಯಾದ ಆತನ ಪತ್ನಿ ಕೃಷ್ಣಪ್ರಿಯಾಳಿಗೆ ಎಂದೂ ಸಮಸ್ಯೆಯಾಗಲಿಲ್ಲ. ಆದರೆ ನಮ್ಮ ಕೆಲ ಜನರಿಗೆ ಮಾತ್ರ ಅದು ಬಹಳ ದೊಡ್ಡ ಸಮಸ್ಯೆಯಾಗಿ ಕಾಡಿತು. ಅಟ್ಲೀ ನಿಜವಾಗಲೂ ಕಡು ಕಪ್ಪು. ನಿರ್ದೇಶಕನಾಗುವ ಮೊದಲು ಸಹ ನಿರ್ದೇಶಕನಾಗಿದ್ದಾಗಲೂ ಚಿತ್ರರಂಗದ ಚಿಳ್ಳೆ ಮಿಳ್ಳೆಗಳೆಲ್ಲ ಆತನನ್ನು ಬಣ್ಣದ ಕಾರಣಕ್ಕೆ ಹೀಯಾಳಿಸಿದ್ದುಂಟು. ಹಾಗಂತ ಅಟ್ಲಿಯೇನೂ ಸಾಮಾನ್ಯನಲ್ಲ. ‘ರೋಬೋಟ್’ ದಂತಹ ಸಿನೇಮಾ ನಿರ್ದೇಶಿಸಿದ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಗೆ ಸಹ ನಿರ್ದೇಶಕನಾಗಿದ್ದವನು. ಅಟ್ಲೀ ತನ್ನ ಮುಗ್ಧತೆಯಿಂದಲೇ ರಜನೀಕಾಂತ್ ಆಪ್ತವಲಯದಲ್ಲಿರುವವನು. ರಜನಿಕಾಂತ್ ಇಂಥ ಅಟ್ಲಿಯ ಮದುವೆಗೆ ಹಾರೈಸಿ, ಈತನ ಸಿನೀಮಾ ಮುಹೂರ್ತಕ್ಕೂ ಹೋಗಿ ಕ್ಲಾಪ್ ಮಾಡಿದ್ದರು. ಭಾವುಕ ಹಾಗೂ ತೆಳು ನಿರೂಪಣೆಯ ಅಟ್ಲಿ ನಿರ್ದೇಶನದ ಸಿನಿಮಾಗಳ ಬಗ್ಗೆ ನನಗೆ ತಕರಾರಿದೆ. ಅದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ಅಟ್ಲಿ ನಿರ್ದೇಶಿಸಿದ ‘ಮೆರ್ಸಲ್’ ಚಿತ್ರದಲ್ಲಿ ಜಿಎಸ್ ಟಿ ಕುರಿತಾದ ಸಂಭಾಷಣೆ ದೆಹಲಿವರೆಗೂ ಸದ್ದು ಮಾಡಿತ್ತು. ದೊಡ್ಡ ವಿವಾದ ಸೃಷ್ಟಿಸಿತ್ತು. ‘ಮೆರ್ಸಲ್’ ಹೊರತುಪಡಿಸಿ ಆತನ ‘ರಾಜ ರಾಣಿ’, ‘ಥೇರಿ’, ‘ಬಿಗಿಲ್’ ಸಿನಿಮಾಗಳೆಲ್ಲ ಯಶಸ್ಸು ಕಂಡಂಥವೇ. ಇದರಲ